ನಿರುಪಾಧೀಶರ 'ಕನಕ ವಿಜಯ ಚರಿತ್ರೆ' : ಕಾಲ-ಸಮಾಜ-ಚಿಂತನೆ
ನಿರುಪಾಧೀಶರ 'ಕನಕ ವಿಜಯ ಚರಿತ್ರೆ' : ಕಾಲ-ಸಮಾಜ-ಚಿಂತನೆ
ಶಿವಾನಂದ ಕೆಳಗಿನಮನಿ
ಪ್ರಾಧ್ಯಾಪಕರು ಮತ್ತು ನಿರ್ದೇಶಕರು
ಕನ್ನಡ ಭಾರತಿ,ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ, ಶಂಕರಘಟ್ಟ
Abstract
ಶ್ರೀ ನಿರುಪಾಧೀಶ್ವರರ ‘ಕನಕ ವಿಜಯ’ ಭಾಮಿನಿ ಷಟ್ಪದಿಯಲ್ಲಿ ರಚಿತಗೊಂಡಿರುವ, ಕನಕದಾಸರ ಜೀವನ ಮತ್ತು ಕಾವ್ಯವನ್ನು ಕುರಿತ ವಿಶಿಷ್ಟ ಕಾವ್ಯವಾಗಿದೆ. ವೈಷ್ಣವ ಧಾರೆಯ ಸಾಹಿತ್ಯ ಪಂಥದೊಳಗಿದ್ದು, ವರ್ಗ-ವರ್ಣರಹಿತ ಸಮಾಜ ನಿರ್ಮಾಣಕ್ಕಾಗಿ ದುಡಿದ ಮಧ್ಯಕಾಲೀನ ಸಂದರ್ಭದ ಅನುಭಾವಿ, ತತ್ತ್ವಚಿಂತಕ, ಜನಪರ ಧೋರಣೆಯುಳ್ಳ ಕನಕದಾಸರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಿರುವಂತಹ ಈ ಕಾವ್ಯ ಆಧುನಿಕ ಸಂದರ್ಭದಲ್ಲಿ ಕನಕನನ್ನು ವೈವಿಧ್ಯಮಯವಾಗಿ ಪರಿಚಯಿಸುವ ವಿಭಿನ್ನ ಕೃತಿಯಾಗಿದೆ. ಕನಕನ ಕಾಲಘಟ್ಟ, ಅವನ ಜೀವನ, ಕಾವ್ಯಗಳು, ಕೀರ್ತನೆಗಳು; ಅವನ ಬದುಕಿನ ಕುರಿತಿರುವ ಕಥೆಗಳು-ಐತಿಹ್ಯಗಳನ್ನೆಲ್ಲ ಇcontextಲ್ಲಿ ಮೇಳೈಸಿರುವ ಶ್ರೀ ನಿರುಪಾಧೀಶ್ವರರು ಈ ಕಾವ್ಯದ ಮೂಲಕ ಕನಕನ ಚರಿತ್ರೆ, ಕಾಲ ಸಮಾಜದೊಂದಿಗೆ ಹೊಸ ರೀತಿಯಲ್ಲಿ ಮುಖಾಮುಖಿಯಾಗಿ ಕನಕನ ಜೀವನೇತಿಹಾಸಕ್ಕೆ ಭಾಷ್ಯ ಬರೆದಿದ್ದಾರೆ. ಪ್ರಸ್ತುತ ಬರಹವೂ ಕೂಡ ‘ಕನಕ ವಿಜಯ’ ಕಾವ್ಯವನ್ನು ಚರಿತ್ರೆ, ಕಾಲ, ಸಮಾಜದೊಂದಿಗೆ ಅನುಸಂಧಾನ ಮಾಡುತ್ತಾ ಅದರ ಸಾರ-ಸತ್ವವನ್ನು, ಗುಣ-ಸೌಂದರ್ಯವನ್ನು ಶೋಧಿಸುವ ಪ್ರಯತ್ನವಾಗಿದೆ.
ಸಾರಾಂಶ
How to Cite
ಶಿವಾನಂದ ಕೆಳಗಿನಮನಿ (2024). ನಿರುಪಾಧೀಶರ 'ಕನಕ ವಿಜಯ ಚರಿತ್ರೆ' : ಕಾಲ-ಸಮಾಜ-ಚಿಂತನೆ. Aray Journal, 1(4), 5-29
Article Information
PDF Access: Restricted
You are not logged in.
Free access to 5 most recent articles.
This article is #24 of 38
Login →
Subscription Plans
PDF Access Restricted
This article is #24 of 38. Please login or subscribe for full access.
This article is in Issue #3 of 6 | Article #24 of 38
Aray Journal | Peer-Reviewed Research Journal
All rights reserved. Reproduction with proper citation is permitted.