ಚಾಲುಕ್ಯ ವಿಕ್ರಮಾದಿತ್ಯ ಮತ್ತು ಕಲಚುರಿ ಬಿಜ್ಜಳ
ಚಾಲುಕ್ಯ ವಿಕ್ರಮಾದಿತ್ಯ ಮತ್ತು ಕಲಚುರಿ ಬಿಜ್ಜಳ
ಡಾ. ಚನ್ನಬಸವ ಹಿರೇಮಠ
Professor
Abstract
ಚಾಲುಕ್ಯ 5ನೆಯ ವಿಕ್ರಮಾದಿತ್ಯ ಹಾಗೂ ಕಲಚೂರಿ 1ನೆಯ ಬಿಜ್ಜಳರದು ತುಂಬಾ ಮಹತ್ವಾಕಾಂಕ್ಷೆಯ ನಡೆ. ರಾಜ್ಯ ವಿಸ್ತರಣೆ ಹಾಗೂ ನೆರೆಯ ರಾಜರೊಂದಿಗೆ ಪ್ರೀತಿ, ಗೌರವ ಹೊಂದುವಲ್ಲಿ ಇಬ್ಬರದ್ದೂ ಒಂದೇ ಬಗೆಯ ಧೋರಣೆ. 1ನೆಯ ಬಿಜ್ಜಳ ತನ್ನ ಆಳ್ವಿಕೆಯ ಅತ್ಯಲ್ಪ ಕಾಲದಲ್ಲಿ ಕೊಲ್ಹಾಪುರ ಶಿಲಾಹಾರರೊಂದಿಗೆ ನಿರಂತರವಾಗಿ ಹೋರಾಡಿದನು. 5ನೆಯ ವಿಕ್ರಮಾದಿತ್ಯನೂ ಕೆಲವೇ ವರ್ಷ ಆಳ್ವಿಕೆ ನಡೆಸಿದನು. ಇವನೂ ಬಿಜ್ಜಳನಂತೆ ರಾಜ್ಯ ವಿಸ್ತರಣೆ ನಿಮಿತ್ತದ ಯುದ್ಧದಲ್ಲಿ ಅಸುನೀಗಿದನು. ಇವರ ಆದರ್ಶದಲ್ಲಿ ಆ ಮನೆತನದ ಮುಂದಿನ ರಾಜರು ಹೋರಾಡಿದರು.
ಸಾರಾಂಶ
How to Cite
ಡಾ. ಚನ್ನಬಸವ ಹಿರೇಮಠ (2024). ಚಾಲುಕ್ಯ ವಿಕ್ರಮಾದಿತ್ಯ ಮತ್ತು ಕಲಚುರಿ ಬಿಜ್ಜಳ. Aray Journal, 1(2), 12-22. DOI: 10.xxxx/aray.2024.1
Article Information
PDF Access: Restricted
You are not logged in.
Free access to 5 most recent articles.
This article is #19 of 38
Login →
Subscription Plans
PDF Access Restricted
This article is #19 of 38. Please login or subscribe for full access.
This article is in Issue #5 of 6 | Article #19 of 38
Aray Journal | Peer-Reviewed Research Journal
All rights reserved. Reproduction with proper citation is permitted.