Home > Articles > ಅಕ್ಕನ ಒಲುಮೆ...
🔒 PDF Access Restricted Subscribe Free Plan (5 Articles)
Aray Journal | Research Article Published DOI: 10.xxxx/aray.2025.5 ARY2026A9AB9961
Volume 1 (2024) Issue 1 Article 4 of 7 Pages: 44-52

ಅಕ್ಕನ ಒಲುಮೆ

ಅಕ್ಕನ ಒಲುಮೆ

Author:

ರವಿಶಂಕರ್ ಎ.ಕೆ

Designation:

Assistant Professor

Institution:

ಕನ್ನಡ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು ಸ್ವಾಯತ್ತ, ಕೆ. ನಾರಾಯಣಪುರ, ಬೆಂಗಳೂರು - 560077

Keywords:
ಅಕ್ಕಮಹಾದೇವಿ ವಚನಗಳು ನಡುಗನ್ನಡ ಸಾಹಿತ್ಯ ಲೌಕಿಕ-ಅಲೌಕಿಕ

Abstract

ಈ ಮನಸ್ಸು, ದೇಹ ಎಲ್ಲವೂ ಲೌಕಿಕ ತೊಡಕುಗಳಾದ ಕಾರಣ, ಮನದ ಮನವಾದ ಆತ್ಮವನ್ನು ಅಕ್ಕನು ಸದಾ ಬಯಸುತ್ತಾಳೆ. ಅದು ಬರಿ ಮನಸ್ಸಲ್ಲ. ಈ ಮನಸ್ಸಿಗೆ ಐಹಿಕ ಸಂಬಂಧವೇ ಹೆಚ್ಚು. ಆ ಮನವನ್ನೂ ಮೀರುವ ಆತ್ಮವೊಂದೂ ನಮ್ಮಲ್ಲಿ ಅಡಗಿರುತ್ತದೆ. ಅದು ಸದಾ ಸತ್ಯದ ಬೆಳಕನ್ನು ದರ್ಶನ ಮಾಡಿಸುತ್ತದೆ. ನಾವು ಅದನ್ನು ನಂಬುವುದಿಲ್ಲ. ಏಕೆಂದರೆ, ನಮಗೆ ಈ ಲೌಕಿಕ ಸುಖಗಳು ಅದರಿಂದ ಸಿಗಲಾರವು. ಆ ಕಾರಣದಿಂದ ಅಲೌಕಿಕ ತಾಣವಾದ ಮನೋಚೈತನ್ಯ ಆತ್ಮವನ್ನು ಕೈಬಿಡುತ್ತೇವೆ. ನಡೆ-ನುಡಿ ಶುದ್ಧತೆಯ ಕುರಿತು ಈ ಕಾರಣದಿಂದಲೇ ಶರಣ ತತ್ವವನ್ನು ವಚನಕಾರರು ನಿರೂಪಿಸಿದರು. ಅಕ್ಕನ ಧೈರ್ಯ ನುಡಿಯೊಂದು ಹೀಗಿದೆ. ‘ನಾಳೆ ಬರುವುದು ನಮಗಿಂದೇ ಬರಲಿ, ಇಂದು ಬರುವುದು ನಮಗೀಗಲೇ ಬರಲಿ; ಆಗೀಗ ಎನ್ನದಿರೋ, ಚೆನ್ನಮಲ್ಲಿಕಾರ್ಜುನಾ.(253)’ ಎನ್ನುವಾಗ ಲೌಕಿಕ ಕ್ಷಣಿಕವನ್ನು ದರ್ಶನಮಾಡಿಸುತ್ತಾರೆ. ಈ ಲೌಕಿಕವು ಬಾಹ್ಯ ಹುಡುಕಾಟದಿಂದ ಕೂಡಿರುವ ಕಾರಣ ‘ಉಸಿರಿನ ಪರಿಮಳ’ವನ್ನು ಅಕ್ಕನು ಅಪೇಕ್ಷಿಸಿದ್ದಾಳೆ. ಅದುವೇ ಆತ್ಮ ಸಂಗಾತದ ಕ್ಷಣ. ಈ ಹಿನ್ನೆಲೆಯಲ್ಲಿ ಲೌಕಿಕದ ಅರ್ಥದಲ್ಲಿ ಅಲೌಕಿಕತೆಯನ್ನು ಸಾರುವ ಕೆಲವು ವಚನಗಳನ್ನು ನಿರ್ವಚಿಸುವ ಮೂಲಕ ಅಕ್ಕಮಹಾದೇವಿಯನ್ನು ಇನ್ನಷ್ಟು ಅರಿಯುವ ಪ್ರಯತ್ನವನ್ನು ಈ ಲೇಖನದ ಮೂಲಕ ಕಂಡುಕೊಳ್ಳಬಹುದು. ಲೌಕಿಕದ ಅರ್ಥದಲ್ಲಿ ಚೆನ್ನಮಲ್ಲಿಕಾರ್ಜುನನನ್ನು ಹುಡುಕುವ ಹಲವು ವಚನಗಳಿವೆ. ಈ ಅರ್ಥದಲ್ಲಿ ನನ್ನ ಲೇಖನವನ್ನು ವಿವರಿಸುತ್ತಿಲ್ಲ. ಇಂತಹ ಯಾವುದೇ ವಚನಗಳನ್ನು ಕಾಣುವ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ.

ಸಾರಾಂಶ

ಈ ಮನಸ್ಸು, ದೇಹ ಎಲ್ಲವೂ ಲೌಕಿಕ ತೊಡಕುಗಳಾದ ಕಾರಣ, ಮನದ ಮನವಾದ ಆತ್ಮವನ್ನು ಅಕ್ಕನು ಸದಾ ಬಯಸುತ್ತಾಳೆ. ಅದು ಬರಿ ಮನಸ್ಸಲ್ಲ. ಈ ಮನಸ್ಸಿಗೆ ಐಹಿಕ ಸಂಬಂಧವೇ ಹೆಚ್ಚು. ಆ ಮನವನ್ನೂ ಮೀರುವ ಆತ್ಮವೊಂದೂ ನಮ್ಮಲ್ಲಿ ಅಡಗಿರುತ್ತದೆ. ಅದು ಸದಾ ಸತ್ಯದ ಬೆಳಕನ್ನು ದರ್ಶನ ಮಾಡಿಸುತ್ತದೆ. ನಾವು ಅದನ್ನು ನಂಬುವುದಿಲ್ಲ. ಏಕೆಂದರೆ, ನಮಗೆ ಈ ಲೌಕಿಕ ಸುಖಗಳು ಅದರಿಂದ ಸಿಗಲಾರವು. ಆ ಕಾರಣದಿಂದ ಅಲೌಕಿಕ ತಾಣವಾದ ಮನೋಚೈತನ್ಯ ಆತ್ಮವನ್ನು ಕೈಬಿಡುತ್ತೇವೆ. ನಡೆ-ನುಡಿ ಶುದ್ಧತೆಯ ಕುರಿತು ಈ ಕಾರಣದಿಂದಲೇ ಶರಣ ತತ್ವವನ್ನು ವಚನಕಾರರು ನಿರೂಪಿಸಿದರು. ಅಕ್ಕನ ಧೈರ್ಯ ನುಡಿಯೊಂದು ಹೀಗಿದೆ. ‘ನಾಳೆ ಬರುವುದು ನಮಗಿಂದೇ ಬರಲಿ, ಇಂದು ಬರುವುದು ನಮಗೀಗಲೇ ಬರಲಿ; ಆಗೀಗ ಎನ್ನದಿರೋ, ಚೆನ್ನಮಲ್ಲಿಕಾರ್ಜುನಾ.(253)’ ಎನ್ನುವಾಗ ಲೌಕಿಕ ಕ್ಷಣಿಕವನ್ನು ದರ್ಶನಮಾಡಿಸುತ್ತಾರೆ. ಈ ಲೌಕಿಕವು ಬಾಹ್ಯ ಹುಡುಕಾಟದಿಂದ ಕೂಡಿರುವ ಕಾರಣ ‘ಉಸಿರಿನ ಪರಿಮಳ’ವನ್ನು ಅಕ್ಕನು ಅಪೇಕ್ಷಿಸಿದ್ದಾಳೆ. ಅದುವೇ ಆತ್ಮ ಸಂಗಾತದ ಕ್ಷಣ. ಈ ಹಿನ್ನೆಲೆಯಲ್ಲಿ ಲೌಕಿಕದ ಅರ್ಥದಲ್ಲಿ ಅಲೌಕಿಕತೆಯನ್ನು ಸಾರುವ ಕೆಲವು ವಚನಗಳನ್ನು ನಿರ್ವಚಿಸುವ ಮೂಲಕ ಅಕ್ಕಮಹಾದೇವಿಯನ್ನು ಇನ್ನಷ್ಟು ಅರಿಯುವ ಪ್ರಯತ್ನವನ್ನು ಈ ಲೇಖನದ ಮೂಲಕ ಕಂಡುಕೊಳ್ಳಬಹುದು. ಲೌಕಿಕದ ಅರ್ಥದಲ್ಲಿ ಚೆನ್ನಮಲ್ಲಿಕಾರ್ಜುನನನ್ನು ಹುಡುಕುವ ಹಲವು ವಚನಗಳಿವೆ. ಈ ಅರ್ಥದಲ್ಲಿ ನನ್ನ ಲೇಖನವನ್ನು ವಿವರಿಸುತ್ತಿಲ್ಲ. ಇಂತಹ ಯಾವುದೇ ವಚನಗಳನ್ನು ಕಾಣುವ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ.

How to Cite

ರವಿಶಂಕರ್ ಎ.ಕೆ (2025). ಅಕ್ಕನ ಒಲುಮೆ. Aray Journal, 2(5), 44-52. DOI: 10.xxxx/aray.2025.5

Article Information

Article ID: ARY-0076
Code: ARY2026A9AB9961
Volume: Volume 1 (2024)
Issue: Issue 1
Article #: 4 of 7
Author: ರವಿಶಂಕರ್ ಎ.ಕೆ
Published: 07 Jun 2025
DOI: 10.xxxx/aray.2025.5
Pages: 44-52
Views: 16
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #13 of 38
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #13 of 38. Please login or subscribe for full access.

This article is in Issue #2 of 6 | Article #13 of 38

Aray Journal | Peer-Reviewed Research Journal

All rights reserved. Reproduction with proper citation is permitted.