ಗಡಿನಾಡ ಬಯಲಾಟಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಅನನ್ಯತೆ
ಗಡಿನಾಡ ಬಯಲಾಟಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಅನನ್ಯತೆ
ಅರುಣ್ ಕುಮಾರ್ ಎಂ ಬಿ
Abstract
ಗಡಿನಾಡಿನ ಮಧುಗಿರಿ, ಮಡಕಶಿರಾ, ಪಾವಗಡ ಮತ್ತು ಶಿರಾ ಭಾಗಗಳಲ್ಲಿ ಬೆಳೆದಿರುವ ಬಯಲಾಟಗಳು ಈ ಭಾಗದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಸ್ಪಷ್ಟಪಡಿಸುತ್ತವೆ. ಇದು ಗ್ರಾಮೀಣ ಜನರ ಜೀವನಶೈಲಿ, ಜಾತಿ-ಕುಲ ಭೇದವಿಲ್ಲದ ಸಹಭಾಗಿತ್ವ, ಧಾರ್ಮಿಕ ಆಚರಣೆ, ಕೃಷಿ ಚಟುವಟಿಕೆಗಳು ಮತ್ತು ಸ್ಥಳೀಯ ಜಾನಪದ ಸಂಪ್ರದಾಯಗಳ ಮೇಲೆ ಆಧಾರಿತವಾಗಿದೆ. ಭಾಗವತ, ಮದ್ದಲೆ, ಭಜಂತ್ರಿ, ತಮಟೆ, ಮುಖವೀಣೆ ಕಲಾವಿದರು ಮತ್ತು ಗ್ರಾಮೀಣ ನಾಯಕರು ಈ ಕಲೆಯ ನಿರ್ವಹಣೆ, ಅಭ್ಯಾಸ ಮತ್ತು ಪ್ರದರ್ಶನದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಬಯಲಾಟವು ಆರ್ಯ-ದ್ರಾವಿಡ ಸಂಸ್ಕೃತಿ, ವೈದಿಕ ಪೂಜಾ ಕ್ರಮಗಳು ಮತ್ತು ಜೈನ ಕಥಾಪ್ರಸಂಗಗಳನ್ನು ಸಂಯೋಜಿಸಿರುವುದು ಕಂಡುಬರುತ್ತದೆ. ಹೀಗೆ ಬಯಲಾಟಗಳು ಕೇವಲ ಮನರಂಜನೆ ಅಲ್ಲದೆ, ಸಮುದಾಯ ಸಂಬಂಧ ಬೆಳೆಸುವ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪೋಷಿಸುವ ಮೂಲಕ ಗಡಿನಾಡಿನ ಜನಜೀವನದ ಆಂತರ್ಯವನ್ನು ಪ್ರತಿಬಿಂಬಿಸುತ್ತವೆ.
ಸಾರಾಂಶ
How to Cite
ಅರುಣ್ ಕುಮಾರ್ ಎಂ ಬಿ (2025). ಗಡಿನಾಡ ಬಯಲಾಟಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಅನನ್ಯತೆ. Aray Journal, 2(6). DOI: 10.xxxx/aray.2025.6
Article Information
PDF Access: Restricted
You are not logged in.
Free access to 5 most recent articles.
This article is #6 of 38
Login →
Subscription Plans
PDF Access Restricted
This article is #6 of 38. Please login or subscribe for full access.
This article is in Issue #1 of 6 | Article #6 of 38
Aray Journal | Peer-Reviewed Research Journal
All rights reserved. Reproduction with proper citation is permitted.