Home > Articles > ಕೇಳಿಕೆ ರಂಗಭೂಮಿ ಹಿನ...
🔒 PDF Access Restricted Subscribe Free Plan (5 Articles)
Aray Journal | Research Article Published DOI: 10.xxxx/aray.2025.7 ARY2026949A20EF
Volume 1 (2024) Issue 3 Article 2 of 8 Pages: 26-49

ಕೇಳಿಕೆ ರಂಗಭೂಮಿ ಹಿನ್ನೆಲೆಯಲ್ಲಿ ಗಡಿಪ್ರದೇಶದ ಜನಪದ ರಂಗಪ್ರಕಾರಗಳು ಮತ್ತು ದ್ರಾವಿಡ ರಂಗಭೂಮಿಯ ಪರಿಕಲ್ಪನೆ

ಕೇಳಿಕೆ ರಂಗಭೂಮಿ ಹಿನ್ನೆಲೆಯಲ್ಲಿ ಗಡಿಪ್ರದೇಶದ ಜನಪದ ರಂಗಪ್ರಕಾರಗಳು ಮತ್ತು ದ್ರಾವಿಡ ರಂಗಭೂಮಿಯ ಪರಿಕಲ್ಪನೆ

Author:

ವೇಮಗಲ್ ನಾರಾಯಣಸ್ವಾಮಿ

Keywords:
ಜನಪದ ರಂಗಭೂಮಿ ದ್ರಾವಿಡ ಸಂಪ್ರದಾಯ ಕೇಳಿಕೆ ರಂಗಭೂಮಿ ಸಾಂಸ್ಕೃತಿಕ ಬಾಂಧವ್ಯ ಲೌಕಿಕೀಕರಣ

Abstract

ಕರ್ನಾಟಕವು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಈ ಗಡಿಭಾಗಗಳಲ್ಲಿ ಜನರ ಸಾಂಸ್ಕೃತಿಕ, ಭಾಷಿಕ ಮತ್ತು ಸಾಮಾಜಿಕ ಬಾಂಧವ್ಯಗಳು ಅತ್ಯಂತ ಆಳವಾಗಿವೆ. ಈ ಪರಸ್ಪರ ಸಂಸ್ಕೃತಿಯ ಸಂವಹನದಿಂದ ವಿವಿಧ ಜನಪದ ರಂಗಪ್ರಕಾರಗಳು ಬೆಳವಣಿಗೆಯಾದವು. ಮರಾಠಿಯ ತಮಾಷೆಯ ಪ್ರಭಾವದಿಂದ ಕನ್ನಡದ ಸಣ್ಣಾಟ ಹುಟ್ಟಿಕೊಂಡರೆ, ಕೇರಳದ ಕಥಕ್ಕಳಿ ಮತ್ತು ಕರ್ನಾಟಕದ ಯಕ್ಷಗಾನದಲ್ಲಿ ಸಮಾನ ಅಂಶಗಳು ಕಂಡುಬರುತ್ತವೆ. ತಮಿಳುನಾಡಿನ ತೆರುಕೂತ್ತು ಮತ್ತು ಕನ್ನಡದ ಬಯಲಾಟ ಪರಸ್ಪರ ಹೋಲಿಕೆಯಾದರೂ ನೇರ ಪ್ರಭಾವ ಕಡಿಮೆ. ಆದರೆ ಆಂಧ್ರ ಮತ್ತು ಕರ್ನಾಟಕದ ಗಡಿಯು ವಿಶೇಷವಾದ ‘ಕೇಳಿಕೆ ರಂಗಭೂಮಿ’ಯ ಜನ್ಮಭೂಮಿಯಾಗಿದೆ. ಕೇಳಿಕೆ, ಆಂಧ್ರದ ಬುರ್ರಕಥಾ ಮತ್ತು ಕರ್ನಾಟಕದ ಮೂಡಲಪಾಯ ಯಕ್ಷಗಾನದ ಸಂಯೋಜಿತ ರೂಪವಾಗಿ ಕಂಡುಬರುತ್ತದೆ. ಈ ಕಲೆಯಲ್ಲಿ ಕಥನ, ನೃತ್ಯ, ಸಂಗೀತ ಮತ್ತು ನಾಟಕೀಯತೆಯ ಅಂಶಗಳು ಒಟ್ಟುಗೂಡಿವೆ. ಇದು ದ್ರಾವಿಡ ರಂಗಭೂಮಿಯ ಪ್ರಾಚೀನ ಸಂಪ್ರದಾಯಗಳ ಮುಂದುವರಿಕೆಯಾಗಿ ಮತ್ತು ಲೌಕಿಕ ಜನಪದ ರಂಗಭೂಮಿಯ ಪರಿವರ್ತಿತ ರೂಪವಾಗಿ ಪರಿಗಣಿಸಬಹುದು.

ಸಾರಾಂಶ

ಕರ್ನಾಟಕವು ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಈ ಗಡಿಭಾಗಗಳಲ್ಲಿ ಜನರ ಸಾಂಸ್ಕೃತಿಕ, ಭಾಷಿಕ ಮತ್ತು ಸಾಮಾಜಿಕ ಬಾಂಧವ್ಯಗಳು ಅತ್ಯಂತ ಆಳವಾಗಿವೆ. ಈ ಪರಸ್ಪರ ಸಂಸ್ಕೃತಿಯ ಸಂವಹನದಿಂದ ವಿವಿಧ ಜನಪದ ರಂಗಪ್ರಕಾರಗಳು ಬೆಳವಣಿಗೆಯಾದವು. ಮರಾಠಿಯ ತಮಾಷೆಯ ಪ್ರಭಾವದಿಂದ ಕನ್ನಡದ ಸಣ್ಣಾಟ ಹುಟ್ಟಿಕೊಂಡರೆ, ಕೇರಳದ ಕಥಕ್ಕಳಿ ಮತ್ತು ಕರ್ನಾಟಕದ ಯಕ್ಷಗಾನದಲ್ಲಿ ಸಮಾನ ಅಂಶಗಳು ಕಂಡುಬರುತ್ತವೆ. ತಮಿಳುನಾಡಿನ ತೆರುಕೂತ್ತು ಮತ್ತು ಕನ್ನಡದ ಬಯಲಾಟ ಪರಸ್ಪರ ಹೋಲಿಕೆಯಾದರೂ ನೇರ ಪ್ರಭಾವ ಕಡಿಮೆ. ಆದರೆ ಆಂಧ್ರ ಮತ್ತು ಕರ್ನಾಟಕದ ಗಡಿಯು ವಿಶೇಷವಾದ ‘ಕೇಳಿಕೆ ರಂಗಭೂಮಿ’ಯ ಜನ್ಮಭೂಮಿಯಾಗಿದೆ. ಕೇಳಿಕೆ, ಆಂಧ್ರದ ಬುರ್ರಕಥಾ ಮತ್ತು ಕರ್ನಾಟಕದ ಮೂಡಲಪಾಯ ಯಕ್ಷಗಾನದ ಸಂಯೋಜಿತ ರೂಪವಾಗಿ ಕಂಡುಬರುತ್ತದೆ. ಈ ಕಲೆಯಲ್ಲಿ ಕಥನ, ನೃತ್ಯ, ಸಂಗೀತ ಮತ್ತು ನಾಟಕೀಯತೆಯ ಅಂಶಗಳು ಒಟ್ಟುಗೂಡಿವೆ. ಇದು ದ್ರಾವಿಡ ರಂಗಭೂಮಿಯ ಪ್ರಾಚೀನ ಸಂಪ್ರದಾಯಗಳ ಮುಂದುವರಿಕೆಯಾಗಿ ಮತ್ತು ಲೌಕಿಕ ಜನಪದ ರಂಗಭೂಮಿಯ ಪರಿವರ್ತಿತ ರೂಪವಾಗಿ ಪರಿಗಣಿಸಬಹುದು.

How to Cite

ವೇಮಗಲ್ ನಾರಾಯಣಸ್ವಾಮಿ (2025). ಕೇಳಿಕೆ ರಂಗಭೂಮಿ ಹಿನ್ನೆಲೆಯಲ್ಲಿ ಗಡಿಪ್ರದೇಶದ ಜನಪದ ರಂಗಪ್ರಕಾರಗಳು ಮತ್ತು ದ್ರಾವಿಡ ರಂಗಭೂಮಿಯ ಪರಿಕಲ್ಪನೆ. Aray Journal, 2(7), 26-49. DOI: 10.xxxx/aray.2025.7

Article Information

Article ID: ARY-0093
Code: ARY2026949A20EF
Volume: Volume 1 (2024)
Issue: Issue 3
Article #: 2 of 8
Author: ವೇಮಗಲ್ ನಾರಾಯಣಸ್ವಾಮಿ
Published: 22 Aug 2025
DOI: 10.xxxx/aray.2025.7
Pages: 26-49
Views: 2
Downloads: 0
Status: Published

PDF Access: Restricted

You are not logged in.
Free access to 5 most recent articles.
This article is #7 of 46
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Subscribe to Aray Journal

Get unlimited access to all articles

Subscribe Now

PDF Access Restricted

This article is #7 of 46. Please login or subscribe for full access.

This article is in Issue #1 of 7 | Article #7 of 46

Aray Journal | Peer-Reviewed Research Journal

All rights reserved. Reproduction with proper citation is permitted.