Home > Articles > ಬಯಲಾಟ ಕಲಾವಿದ ಜಡೆ ದ�...
✅ PDF Access Available Free Access Free Access (5 Articles)
Aray Journal | Research Article Published DOI: 10.xxxx/aray.2025.7 ARY2026EE5CE4D8
Volume 1 (2024) Issue 3 Article 4 of 8 Pages: 68-78

ಬಯಲಾಟ ಕಲಾವಿದ ಜಡೆ ದೊಡ್ಡಬಸಪ್ಪ

ಬಯಲಾಟ ಕಲಾವಿದ ಜಡೆ ದೊಡ್ಡಬಸಪ್ಪ

Author:

ಗಾದೆಪ್ಪ

Keywords:
ಬಯಲಾಟ ಪೌರಾಣಿಕ ಕಥಾನಕ ಕನ್ನಡ ಜನಪದ ರಂಗಭೂಮಿ ಪರಂಪರೆ ಬಯಲಾಟ ಕಲಾವಿದರು

Abstract

ಜಡೆ ದೊಡ್ಡಬಸಪ್ಪ 1959ರಲ್ಲಿ ನಂ.10 ಮುದ್ದಾಪುರದಲ್ಲಿ ಜನಿಸಿದ್ದು, ಬಾಲ್ಯದಿಂದಲೇ ಕಲಾಶಕ್ತಿಯುಳ್ಳ ಪ್ರತಿಭಾವಂತರು. ಪ್ರಾಥಮಿಕ ಶಿಕ್ಷಣ ಮುದ್ದಾಪುರ, ಪ್ರೌಢ ರಾಮಸಾಗರ ಮತ್ತು ಪದವಿಪೂರ್ವ ಕಂಪ್ಲಿ ಕಾಲೇಜಿನಲ್ಲಿ ಪಡೆದವರು. 1972ರಲ್ಲಿ ಶಾಲಾ ‘ಕಚಗುಳಿ’ ನಾಟಕದಲ್ಲಿ ಅಭಿನಯದಿಂದ ರಂಗಭೂಮಿಗೆ ಪ್ರವೇಶಿಸಿದರು. ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಉನ್ನತ ಶಿಕ್ಷಣ ಸಾಧ್ಯವಾಗಲಿಲ್ಲ, ಆದರೆ ಬಯಲಾಟದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿ ‘ಮುದ್ದಾಪುರದ ಮನ್ಮಥ’, ‘ಹಸಿರು ನಿಶಾನೆ’ ಎಂಬ ಖ್ಯಾತಿ ಗಳಿಸಿದರು. ಶ್ರೀದೇವಮಾಂಬ ಕರ್ನಾಟಕ ಮಂಡಳಿಯ ಮತ್ತು ಅಖಿಲ ಕರ್ನಾಟಕ ಬಯಲಾಟ ಪರಿಷತ್ತಿನ ಮೂಲಕ ಮುತ್ತೂರು, ಬಳ್ಳಾರಿ, ಉತ್ತರ ಭಾರತದ ಗ್ರಾಮಗಳಲ್ಲಿ ಪ್ರದರ್ಶನ ನೀಡಿ ಜನಪ್ರಿಯತೆಯನ್ನು ಗಳಿಸಿದರು. ಹಿರಿಯ ಕಲಾವಿದರ ಮಾರ್ಗದರ್ಶನ, ಸಂಗೀತ, ನೃತ್ಯ, ವೇಷಭೂಷಣ, ಪಾತ್ರ ಹಾವ-ಭಾವ, ಮುಮ್ಮೇಳ-ಹಿಮ್ಮೇಳದಲ್ಲಿ ವಿಶೇಷ ಪರಿಣತಿ ಹೊಂದಿರುವ ಜಡೆ ದೊಡ್ಡಬಸಪ್ಪನವರು ಕನ್ನಡ ಜನಪದ ರಂಗಭೂಮಿಯ ಪರಂಪರೆಯನ್ನು ಉಳಿಸಿ ಬೆಳೆಸಿದ್ದಾರೆ. ಅವರ ವೈಯಕ್ತಿಕ ಜೀವನದಲ್ಲಿ ಧರ್ಮಪತ್ನಿ ಸರಸ್ವತಮ್ಮ ಮತ್ತು ನಾಲ್ಕು ಪುತ್ರಿಯರು ಇದ್ದಾರೆ. ಮುದ್ದಾಪುರದಲ್ಲಿ ಸರ್ಕಾರದ ಮಾಸಾಶನದಿಂದ ಜೀವನ ನಿರ್ವಹಿಸುತ್ತಿರುವ ಅವರು, ನಾಡಿನ ಜನರ ಮನರಂಜನೆ, ಶ್ರೇಷ್ಠ ಕಲಾಪ್ರದರ್ಶನ, ಬಯಲಾಟದ ಚರಿತ್ರೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಸಾರಾಂಶ

ಜಡೆ ದೊಡ್ಡಬಸಪ್ಪ 1959ರಲ್ಲಿ ನಂ.10 ಮುದ್ದಾಪುರದಲ್ಲಿ ಜನಿಸಿದ್ದು, ಬಾಲ್ಯದಿಂದಲೇ ಕಲಾಶಕ್ತಿಯುಳ್ಳ ಪ್ರತಿಭಾವಂತರು. ಪ್ರಾಥಮಿಕ ಶಿಕ್ಷಣ ಮುದ್ದಾಪುರ, ಪ್ರೌಢ ರಾಮಸಾಗರ ಮತ್ತು ಪದವಿಪೂರ್ವ ಕಂಪ್ಲಿ ಕಾಲೇಜಿನಲ್ಲಿ ಪಡೆದವರು. 1972ರಲ್ಲಿ ಶಾಲಾ ‘ಕಚಗುಳಿ’ ನಾಟಕದಲ್ಲಿ ಅಭಿನಯದಿಂದ ರಂಗಭೂಮಿಗೆ ಪ್ರವೇಶಿಸಿದರು. ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಉನ್ನತ ಶಿಕ್ಷಣ ಸಾಧ್ಯವಾಗಲಿಲ್ಲ, ಆದರೆ ಬಯಲಾಟದಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿ ‘ಮುದ್ದಾಪುರದ ಮನ್ಮಥ’, ‘ಹಸಿರು ನಿಶಾನೆ’ ಎಂಬ ಖ್ಯಾತಿ ಗಳಿಸಿದರು. ಶ್ರೀದೇವಮಾಂಬ ಕರ್ನಾಟಕ ಮಂಡಳಿಯ ಮತ್ತು ಅಖಿಲ ಕರ್ನಾಟಕ ಬಯಲಾಟ ಪರಿಷತ್ತಿನ ಮೂಲಕ ಮುತ್ತೂರು, ಬಳ್ಳಾರಿ, ಉತ್ತರ ಭಾರತದ ಗ್ರಾಮಗಳಲ್ಲಿ ಪ್ರದರ್ಶನ ನೀಡಿ ಜನಪ್ರಿಯತೆಯನ್ನು ಗಳಿಸಿದರು. ಹಿರಿಯ ಕಲಾವಿದರ ಮಾರ್ಗದರ್ಶನ, ಸಂಗೀತ, ನೃತ್ಯ, ವೇಷಭೂಷಣ, ಪಾತ್ರ ಹಾವ-ಭಾವ, ಮುಮ್ಮೇಳ-ಹಿಮ್ಮೇಳದಲ್ಲಿ ವಿಶೇಷ ಪರಿಣತಿ ಹೊಂದಿರುವ ಜಡೆ ದೊಡ್ಡಬಸಪ್ಪನವರು ಕನ್ನಡ ಜನಪದ ರಂಗಭೂಮಿಯ ಪರಂಪರೆಯನ್ನು ಉಳಿಸಿ ಬೆಳೆಸಿದ್ದಾರೆ. ಅವರ ವೈಯಕ್ತಿಕ ಜೀವನದಲ್ಲಿ ಧರ್ಮಪತ್ನಿ ಸರಸ್ವತಮ್ಮ ಮತ್ತು ನಾಲ್ಕು ಪುತ್ರಿಯರು ಇದ್ದಾರೆ. ಮುದ್ದಾಪುರದಲ್ಲಿ ಸರ್ಕಾರದ ಮಾಸಾಶನದಿಂದ ಜೀವನ ನಿರ್ವಹಿಸುತ್ತಿರುವ ಅವರು, ನಾಡಿನ ಜನರ ಮನರಂಜನೆ, ಶ್ರೇಷ್ಠ ಕಲಾಪ್ರದರ್ಶನ, ಬಯಲಾಟದ ಚರಿತ್ರೆ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

How to Cite

ಗಾದೆಪ್ಪ (2025). ಬಯಲಾಟ ಕಲಾವಿದ ಜಡೆ ದೊಡ್ಡಬಸಪ್ಪ. Aray Journal, 2(7), 68-78. DOI: 10.xxxx/aray.2025.7

Article Information

Article ID: ARY-0095
Code: ARY2026EE5CE4D8
Volume: Volume 1 (2024)
Issue: Issue 3
Article #: 4 of 8
Author: ಗಾದೆಪ್ಪ
Published: 29 Aug 2025
DOI: 10.xxxx/aray.2025.7
Pages: 68-78
Views: 3
Downloads: 0
Status: Published

PDF Access: Granted

You are not logged in.
Free access to 5 most recent articles.
Login →

Subscription Plans

1 Year Plan ₹250/year Unlimited Access
2 Year Plan ₹400/2 years Unlimited Access
Free Plan Free 5 Articles

Full Article PDF

ಬಯಲಾಟ ಕಲಾವಿದ ಜಡೆ ದೊಡ್ಡಬಸಪ್ಪ
PDF Document | 29 Aug 2025 | Free Access

Loading PDF...

Aray Journal | Peer-Reviewed Research Journal

All rights reserved. Reproduction with proper citation is permitted.